ಬೆಳಗಾವಿಯಲ್ಲಿ ಕಾನುನೂ ಸಾಕ್ಷರತಾ ಶಿಬಿರವನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತುಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯರಾದ ವಿಜಯದೇವರಾಜಅರಸ ಉದ್ಘಾಟಿಸಿದರು.
ಕೌಟುಂಬಿಕದೌರ್ಜನ್ಯಕಾಯ್ದೆ, ಪೆÇೀಸ್ಕೋ ಕಾಯ್ದೆ, ಕೌಟುಂಬಿಕ ನ್ಯಾಯಾಲಯಕಾಯ್ದೆ, ಮಹಿಳಾ ಸಬಲೀಕರಣ ಮತ್ತು ಮಹಿಳಾ ಆಸ್ತಿ ಹಕ್ಕು ಕಾಯ್ದೆ ವಿಷಯಗಳಕುರಿತು ಸಿಐಜೆಡಬ್ಲೂ ಶಾಲೆಯಲ್ಲಿ ಕಾನೂನು ಸಾಕ್ಷರತಾ ಶಿಬಿರವನ್ನುಹಿರಿಯ ಸಿವಿಲ್ ನ್ಯಾಯಾಧೀಶ ವಿಜಯದೇವರಾಜಅರಸ ಉದ್ಘಾಟಿಸಿದರು.
ಈ ವೇಳೆ ಶಿಬಿರದಲ್ಲಿ ಸಿಐಜೆಡಬ್ಲ್ಯೂ ಶಾಲೆಯಡಿಐಜಿ ಶಹರಿಂದರ್ಪಾಲ್ ಸಿಂಗ್,ವಕೀಲರಾದ ದಿನಕರ ಶೆಟ್ಟಿ, ಚಾರ್ಟರ್ಗವರ್ನರ್ ಮತ್ತುಅಧ್ಯಕ್ಷರು, ಅಲಯನ್ಸ್ಕ್ಲಬ್ಇಂಟನ್ರ್ಯಾಷನಲ್ ಮತ್ತು ಮಿತ್ರ. ಅಲಯನ್ಸ್ಕ್ಲಬ್ಇಂಟರ್ನ್ಯಾಶನಲ್ನಜಿಲ್ಲಾಗವರ್ನರ್ಡಾ.ನವೀನಾಶೆಟ್ಟಿಗಾರ್ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿಜಿಲ್ಲಾ ನ್ಯಾಯಾಲಯ ಕಾನೂನು ಸಲಹೆಗಾರರು ಮತ್ತು ವಕೀಲರುರೂಪಮಹಾನಂದ ಪಾಟೀಲ, ಕೆಎಲ್ಇ ಸೊಸೈಟಿಯ ಶಿಕ್ಷಣ ಮಹಾವಿದ್ಯಾಲಯದಉಪನ್ಯಾಸಕಿ ಸುಜಾತಾಪೈ, ಹೈಕೋರ್ಟ್ನ ನ್ಯಾಯವಾದಿ ಮಿನಲ್ಕಲ್ಕುಂದ್ರಿಅತಿಥಿಉಪನ್ಯಾಸಕರು ಮತ್ತು ಸೋಮಶೇಖರ್ ಹುಡೇದ್, ಮಾಜಿಅಧ್ಯಕ್ಷರು, ಅಲಯನ್ಸ್, ಮಾಜಿಅಧ್ಯಕ್ಷರು, ಅಲಯನ್ಸ್ಕ್ಲಬ್ಗಂಗಾಧರ, ಘಟಪ್ರಭಾಸೇರಿದಂತೆಶಾಲೆಯಎಲ್ಲಾ ಅಧಿಕಾರಿಗಳು ಮತ್ತುಕುಟುಂಬ ಸದಸ್ಯರುಉಪಸ್ಥಿತರಿದ್ದರು.