Belagavi

ಡಿಸೆಂಬರ್ 5 ರಂದು ಬೈಲಹೊಂಗಲದಲ್ಲಿ ಸಮಾವೇಶ :ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ

Share

ಡಿಸೆಂಬರ್ ೫ ರಂದು ಬೈಲಹೊಂಗಲದಲ್ಲಿ ಪಂಚಮಸಾಲಿ ಮತ್ತು ಎಲ್ಲ ಒಳ ಪಂಗಡಗಳನ್ನು ಕೇಂದ್ರ ಸರ್ಕಾರದ ಓಬಿಸಿ ಮೀಸಲಾತಿಗೆ ಸೇರಿಸುವಂತೆ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ನಗರದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಮಕ್ಕಳ ಶಿಕ್ಷಣ ಮತ್ತು ಯುವ ಜನರ ಉದ್ಯೋಗಕ್ಕಾಗಿ ಮೀಸಲಾತಿ ಒಂದೇ ಮಾರ್ಗವಾಗಿದೆ ಎಂದು ಸ್ವಾಮೀಜಿ ಹೇಳಿದರು
ಡಿಸೆಂಬರ್ ೧೯ರಂದು ಸಿ ಎಮ್ ಬೊಮ್ಮಾಯಿಯವರು ಮೀಸಲಾಗಿತ್ತು ಘೋಷಿಸಲಿದ್ದು ಅವರಿಗೆ ಮತ್ತೊಮ್ಮೆ ಮನವರಿಕೆ ಮಾಡಿಕೊಡಲಾಗುವದು
ಈ ನಿಟ್ಟಿನಲ್ಲಿ ಬೈಲಹೊಂಗಲ ದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವದು ಎಂದರು
ಮಾಜಿ ಶಾಸಕ ವಿಶ್ವನಾಥ ಪಾಟೀಲ ಎ.ಬಿ ಪಾಟೀಲ ಉಪಸ್ಥಿತರಿದ್ದರು

Tags: