Belagavi

ಡಾ. ಕವಿತಾಕುಸುಗಲ್‍ಅವರ ಬೆಳಕಿನ ಬಿತ್ತನೆ ಕವನ ಸಂಕಲನ ಲೋಕಾರ್ಪಣೆ

Share

ಕನ್ನಡ ಸಾಹಿತ್ಯ ಭವನದಲ್ಲಿರಾಣಿಚೆನ್ನಮ್ಮ ವಿಶ್ವವಿದ್ಯಾಲಯದಇಂಗ್ಲಿಷಉಪನ್ಯಾಸಕಿ ಲೇಖಕಿ ಡಾ.ಕವಿತಾಕುಸುಗಲ್ಲರವರು ರಚಿಸಿದ ಬೆಳಕಿನ ಬಿತ್ತನೆ ಕವನ ಸಂಕಲನ ಮತ್ತುಚಾಲ್ರ್ಸ್ ಶೋಭರಾಜ್ ಮತ್ತುಇತರ ಕಥೆಗಳು, ಇಂಗ್ಲಿμïಕಥಾಸಂಕಲನಗಳ ಲೋಕಾರ್ಪಣೆಕಾರ್ಯಕ್ರಮವನ್ನು ನಿನ್ನೆ ಸೋಮವಾರಏರ್ಪಡಿಸಲಾಗಿತ್ತು.

ಕನ್ನಡ ಸಾಹಿತ್ಯ ಭವನದಲ್ಲಿರಾಣಿಚೆನ್ನಮ್ಮ ವಿಶ್ವವಿದ್ಯಾಲಯದಇಂಗ್ಲಿಷಉಪನ್ಯಾಸಕಿ ಲೇಖಕಿ ಡಾ.ಕವಿತಾಕುಸುಗಲ್ಲರವರು ರಚಿಸಿದ ಬೆಳಕಿನ ಬಿತ್ತನೆ ಕವನ ಸಂಕಲನ ಮತ್ತುಚಾಲ್ರ್ಸ್ ಶೋಭರಾಜ್ ಮತ್ತುಇತರ ಕಥೆಗಳು, ಇಂಗ್ಲಿμïಕಥಾಸಂಕಲನಗಳ ಲೋಕಾರ್ಪಣೆಯನ್ನುರಾಣಿಚೆನ್ನಮ್ಮ ವಿಶ್ವವಿದ್ಯಾಲಯದ ಕುಲಪತಿಗಳಾದ ಪೆÇ್ರ.ಎಮ್. ರಾಮಚಂದ್ರಗೌಡಅವರು ನಿನ್ನೆ ಸೋಮವಾರಬಿಡುಗೊಡೆಗೊಳಿಸಿದರು.

ನಂತರ ಮಾತನಾಡಿದರಾಮಚಂದ್ರಗೌಡಅವರುಸಾಹಿತ್ಯದಯಾವುದೇ ಪ್ರಕಾರವಾಗಿರಲಿ,ಯಾವುದೇ ಭಾμÉಯಾಗಿರಲಿ ಅಲ್ಲಿ ಸ್ವಂತಿಕೆಇರಬೇಕು. ಸಾಹಿತಿಗಳಿಂದ ಒಳ್ಳೆಯ ಸಾಹಿತ್ಯ ಸಿಕ್ಕರೆ ವಿಶ್ವವಿದ್ಯಾಲಯದ ಪ್ರಸಾರಾಂಗದಿಂದ ಪ್ರಕಟಿಸುವುದರಜೊತೆಗೆ ವಿವಿಧ ಪದವಿಗಳ ಪಠ್ಯ ವಸ್ತುಗಳಲ್ಲೂ ಅದನ್ನು ಅಳವಡಿಸಲು ಶ್ರಮಿಸುತ್ತೇವೆ. ಬೆಂಗಳೂರು ಹೋಲಿಸಿದರೆ ಬೆಳಗಾವಿ ಸಾಹಿತ್ಯದಲ್ಲಿ ನಿಜಕ್ಕೂ ಮುಂಚೂಣಿಯಲ್ಲಿದೆ. ಸಾಹಿತ್ಯಕ್ಕೆ ಸಂಬಂಧಿಸಿದಂತೆ ಒಬ್ಬ ಪ್ರಾಧ್ಯಾಪಕಏನಾದರೂಕಾಣಿಕೆಕೊಡಬೇಕುಎನ್ನುವ ಮನಸ್ಥಿತಿ ಬೆಳೆಯಬೇಕು. ಆ ನಿಟ್ಟಿನಲ್ಲಿಕುಸುಗಲ್‍ರವರ ಸೇವೆ ಶ್ಲಾಘನೀಯ.ಇಂತಹ ಸಾಹಿತ್ಯ ಸೇವೆ ಮುಂದುವರೆಯಲಿ ಕನ್ನಡನಾಡಿನ ಮಹಿಳೆಯೊಬ್ಬಳಿಗೆ ಜ್ಞಾನಪೀಠ ಪ್ರಶಸ್ತಿ ಸಿಗುವ ನಿಟ್ಟಿನಲ್ಲಿ ಲೇಖಕಿಯರ ಸಾಹಿತ್ಯ ಬೆಳೆಯಲಿ ಎಂದರು.

ಬೆಳಕಿನ ಬಿತ್ತನೆ ಕವನ ಸಂಕಲನ ಪರಿಚಯಿಸುತ್ತಾ ಸಾಹಿತಿಡಾ. ಗುರುಪಾದ ಮರಿಗುದ್ದಿಅವರು ಮಾತನಾಡಿ ಕವನಸಂಕಲನದಲ್ಲಿ ಲೋಕ ಮತ್ತು ಮನುಷ್ಯ ಸಂಬಂಧಗಳನ್ನು ಗಟ್ಟಿಗೊಳಿಸುವ ಕವಿತೆಗಳಿವೆ. ಸಾಮಾಜಿಕ ಪರಿವರ್ತನೆಯಆಶಯಅಡಗಿದೆ.ಕಾವ್ಯ ನಿತ್ಯವೂ ಹೊಸದು ಮತ್ತುಗಂಭೀರವಾದದ್ದು ಓದಿ ಆಸ್ವಾದಿಸಬೇಕು ಎಂದರು.

ಇದೇ ಸಂದರ್ಭದಲ್ಲಿಚಿತ್ರಕಲಾವಿದ ಬಿ.ಎಫ್ ಸೋಮಣ್ಣವರರವರುತಾವೇ ರಚಿಸಿದ ಅನುಭವ ಮಂಟಪದಚಿತ್ರ ಕಲಾಕೃತಿಗಳನ್ನು ವೇದಿಕೆಯಮೇಲಿನ ಗಣ್ಯರಿಗೆ ಸಮರ್ಪಿಸಿದರು.
ಈ ವೇಳೆ ಕಾರ್ಯಕ್ರಮದಲ್ಲಿಸಾಹಿತಿಡಾ.ಗುರುದೇವಿ ಹುಲೆಪ್ಪನವರಮಠ, ಸಾಹಿತಿ ಪತ್ರಕರ್ತಡಾ. ಸರಜೂಕಾಟ್ಕರ್,ಹಿರಿಯರಾದಡಾ.

ಚಂದ್ರಕಾಂತ ಪೆÇೀಕಳೆ, ರಾಮಕೃಷ್ಣ ಮರಾಠೆ, ಶ್ರೀರಂಗ ಜೋಶಿ, ಡಾ. ಜಯವಂತಧನವಂತ, ಎ. ಬಿ. ಇಟಗಿ, ಬಸವರಾಜ ಸುಣಗಾರ, ಎಂ.ವೈ. ಮೆಣಸಿನಕಾಯಿ, ಶಿವಾನಂದ ತಲ್ಲೂರ, ಲೇಖಕಿಯರ ಸಂಘದ ಸದಸ್ಯರಾದ ಲಲಿತಾ ಪರ್ವತರಾವ್, ಸುನಿತಾದೇಸಾಯಿ, ಸುನಂದಾ ಹಾಲಬಾವಿ, ರೇಣುಕಾಜಾಧವ, ಜ್ಯೋತಿ ಮಾಳಿ, ಆಶಾ ಯಮಕನಮರಡಿ, ವಿದ್ಯಾ ಹುಂಡೇಕಾರ, ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಾದ ಶಿವು ರಾಥೋಡ, ವಿನಾಯಕ ನಂದಿ, ಸಂಜುಗದ್ದನಕೇರಿ, ಪುμÁ್ಪ ವಡ್ಡರ, ಗೋಪಾಲ ದಳವಾಯಿ ಸೇರಿದಂತೆ ಸಾಹಿತ್ಯಾಸಕ್ತರುಉಪಸ್ಥಿತರಿದ್ದರು

Tags: