Khanapur

ರಸ್ತೆಯ ಮೇಲೆ ನೀರೇ ನೀರು ರಸ್ತೆ ಕೂಡಾ ಕಾಣದ ಸ್ಥಿತಿಯಿದ್ದರೂ ಬಸ್ ಚಲಾಯಿಸಿದ ಚಾಲಕ

Share

ಹೌದು ಧಾರವಾಡ- ಸವದತ್ತಿ ರಸ್ತೆಯ ಅಮ್ಮಿನಬಾವಿ ಗ್ರಾಮದ ಬಳಿ ಪೈಪ್ ಲೈನ್ ಒಡೆದು ನೀರೇ ನೀರು ಚಿಮ್ಮುತ್ತಿರುವ ಸಂದರ್ಭದಲ್ಲಿ ರಸ್ತೆಯೂ ಕಾಣದ ಸ್ಥಿತಿಯಿದ್ದರೂ ಕೂಡಾ ಬಸ್ ಚಾಲನೆ ಮಾಡಿ ಹುಚ್ಚು ಸಾಹಸ ಮಾಡಿದ ಬಸ್ ಚಾಲಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ ಈ ವಿಡಿಯೋ ನಿನ್ನೆಯಂದು ನೋಡಿ ಮೈ ಜುಂ ಅನಿಸುವ ಅನುಭವ ಕಾಣಲು ದೊರೆಯಿತು.

Tags: