Latest

ನಮ್ಮನ್ನು ಕರ್ನಾಟಕಕ್ಕೆ ಸೇರಿಸಿ ಎಂದ ಕನ್ನಡಿಗರಿಗೆ ಮಹಾರಾಷ್ಟ್ರ ಪೊಲೀಸ್ ನೋಟಿಸ್

Share

– ನಮ್ಮ ಗ್ರಾಮಗಳಿಗೆ ಮೂಲ ಭೂತ ಸೌಲಭ್ಯಗಳನ್ನು ಕಲ್ಪಿಸಿ ಇಲ್ಲವೇ ನಮ್ಮನ್ನು ಕರ್ನಾಟಕಕ್ಕೆ ಸೇರಿಸಿ ಎಂದ ಅಕ್ಕಲಕೋಟ ತಾಲೂಕಿನ ೧೧ ಗ್ರಾಮ ಪಂಚಾಯತಿಗಳಿಗೆ ನೋಟಿಸ್ ನೀಡಲಾಗಿದೆ

ಅಕ್ಕಲಕೋಟೆಯ ೧೧ ಗ್ರಾಮ ಪಂಚಾಯತಿಗಳು ಸೊಲ್ಲಾಪುರ ಜಿಲ್ಲಾಧಿಕಾರಿ ಗಳಿಗೆ ಮನವಿ ನೀಡಿದ್ದಕ್ಕಾಗಿ‌ ಎಚ್ಚರಿಕೆ ನೋಟಿಸ್ ನೀಡಲಾಗಿದೆ
೧೧ ಗ್ರಾಮ ಪಂಚಾಯತಿಗಳಿಗೆ ನೋಟಿಸ್ ನೀಡಲಾಗಿದ್ದು ಗ್ರಾಮ ಪಮಚಾಯತಿಗಳಲ್ಲಿ ಪ್ರತಿಭಟನೆ ಹೋರಾಟ ನಡೆಸುವದಕ್ಕೆ ಮುನ್ನ ಪೊಲೀಸ್ ಅನುಮತಿ ಪಡೆದಿಲ್ಲ.

ಇದು ಮುಂದುವರೆದರೆ ಜಾಮೀನು ರಹಿತ ಬಂಧನ ಮಾಡಲಾಗುವದು ಎಂದು ಎಚ್ಚರಿಕೆ ಕೊಡಲಾಗಿದೆ

Tags: