hubbali

ಮಹಾರಾಷ್ಟ್ರದವರಿಂದ ಅನಗತ್ಯ ಗಡಿ ಕ್ಯಾತೆ : ಮಾಜಿ ಸಿಎಂ ಜಗದೀಶ್ ಶೆಟ್ಟರ

Share

ಬೆಳಗಾವಿಯಲ್ಲಿ ಗಡಿ ವಿಚಾರದಲ್ಲಿ ಮಹಾರಾಷ್ಟ್ರದವರಿಂದ ಅನಗತ್ಯವಾದ ಕ್ಯಾತೆ ತೆಗೆಯಲಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನ ಸಭಾ ಕ್ಷೇತ್ರದ ಶಾಸಕ ಜಗದೀಶ್ ಶೆಟ್ಟರ್ ಹೇಳಿದರು.

ಹುಬ್ಬಳ್ಳಿಯ ಬೈರಿದೇವರಕೊಪ್ಪದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದರು, ಕರ್ನಾಟಕದ
ಬೆಳಗಾವಿ ಗಡಿ ವಿವಾದ ಸುಪ್ರೀಂ ಕೋರ್ಟ್ ನಲ್ಲಿ ಇದೆ ಅಲ್ಲಿ ವಿಚಾರಣೆ ನಡೆತಾ ಇದೆ. ಮಹಾರಾಷ್ಟ್ರದವರೇ ಸುಪ್ರೀಂ ಕೋರ್ಟ್ ಗೆ ‌ಮೊದಲು ಹೋಗಿದ್ದು ಆದರೆ ಈಗ ಸುಪ್ರೀಂ ಕೋರ್ಟ್ ನಲ್ಲಿ ಇತ್ಯರ್ಥವಾಗಬೇಕು ಅದು ಆಗುವ ಮುನ್ನವೇ ಜಗಳ ಮಾಡಿಕೊಂಡು ವಿನಾಕಾರಣ ಗೊಂದಲ ಸೃಷ್ಟಿ ಮಾಡತಾ ಇದೆ ಎಂದ ಅವರು ಸುಪ್ರೀಂ ಕೋರ್ಟ್ ನಲ್ಲಿ ಅದು ಪೈನಲ್ ಇತ್ಯರ್ಥ ಆಗಬೇಕು ಆಮೇಲೆ ಆ ಬಗ್ಗೆ ಸಹ ಮಾತನಾಡಲಿ ಎಂದ ಅವರು, ಎಂಇಎಸ್ ನವರನ್ನ ಬಿಟ್ಟು ರಾಜಕೀಯ ಉದ್ದೇಶಕ್ಕೆ ಗಡಿ ವಿವಾದ ಬಳಸಿಕೊಳ್ಳಲು ಪ್ರಯತ್ನ ಮಾಡಲುಮುಂದಾಗಿದ್ದು ಇದು ಸರಿಯಲ್ಲ ಎಂದರು.

ಇನ್ನು ಗಡಿ ವಿವಾದ ಕುರಿತು ಮುಂದುವರಿದು ಮಾತನಾಡಿದ ಅವರು, ಮಹಾಜನ್ ವರದಿಯೇ ಅಂತಿಮ ಎಂದು ಇದನ್ನ ಮಹಾರಾಷ್ಟ್ರದವರೇ ಒಪ್ಪಿಕೊಂಡರಿದ್ದಾರೆ ಆದರೆ ಈಗ ಯಾಕೆ ತಕಾರರು ಎಂದು ಪ್ರಶ್ನೆ ಮಾಡಿದರು ಈಗ ಅನಗತ್ಯವಾದ ಜಗಳವನ್ನು ಮಹಾರಾಷ್ಟ್ರಸವರು ತೆಗೆಯುತಿದ್ದಾರೆ ಕರ್ನಾಟಕ ಬಸ್ ಗಳಿಗೆ ಎಂಇಎಸ್ ಕಾರ್ಯಕರ್ತರಿಂದ ಕಲ್ಲು ಎಸೆದು ಗಲಾಟೆ ಮಾಡುತಿದ್ದು ಇದು ಸರಿಯಾದ ಕ್ರಮವಲ್ಲ ಎಂದ ಅವರ ಇಂತಹ ಅಹಿತಕರ ಘಟನೆಗಳು ಮಹಾರಾ ಷ್ಟಸಬಭಾಭಾರದವರಿಂದಲೇ ನಡೆಯುತ್ತಿದೆ ಎಂದು ಗಂಭೀರ ಸ್ವರೂಪದ ಆರೋಪ ಮಾಡಿದರು.

Tags: