ಚಿಕ್ಕೋಡಿತಾಲೂಕಿನಯಡೂರವಾಡಿಗ್ರಾಮದ ಮಹೇಶ ಪಿರಾಜೆಎನ್ನುವಯುವಕರಾಷ್ಟ್ರಮಟ್ಟದಒಲಂಪಿಕ್ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿ ಗ್ರಾಮದ ಹಿರಿಮೆಯನ್ನು ಹೆಚ್ಚಿಸಿದ್ದಾನೆ..
ಇತ್ತೀಚಿಗೆ ಗೋವಾ ರಾಜ್ಯದ ವಡಗಾಂವನಲ್ಲಿ 17 ವರ್ಷದ ವಯೋಮಿತಿ ಒಳಗಿನ ರಾಷ್ಟ್ರಮಟ್ಟದಒಲಿಂಪಿಕ್ ನ 1600 ಮೀಟರ್ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನುಗಳಿಸಿ ಅಂತಾರಾಷ್ಟ್ರೀಯ ಮಟ್ಟದಒಲಿಂಪಿಕ್ ಸ್ಪರ್ಧೆಗೆಆಯ್ಕೆಯಾಗಿದ್ದಾನೆ..ಈ ಮೂಲಕ ಮಹೇಶ ಶಿವಾನಂದ ಪಿರಾಜೆಎನ್ನುವಯುವಕನ ಸಾಧನೆಯುರಾಷ್ಟ್ರಮಟ್ಟದಲ್ಲಿಗುರುತಿಸುವಂತಾಗಿದೆ.ಮಹೇಶ ಪಿರಾಜೆರಾಷ್ಟ್ರ ಮಟ್ಟದಒಲಿಂಪಿಕ್ ನಲ್ಲಿ ಪ್ರಥಮ ಸ್ಥಾನಗಳಿಸಿದ ಹಿನ್ನೆಲೆಯಲ್ಲಿಯಡೂರವಾಡಿಗ್ರಾಮದಗಣೇಶನದೇವಸ್ಥಾನದಲ್ಲಿ ಮಹೇಶ ಪಿರಾಜೆಯವರಿಗೆ ಸನ್ಮಾನಕಾರ್ಯಕ್ರಮವನ್ನುಆಯೋಜಿಸಲಾಗಿತ್ತು..ಪಿರಾಜೆ ಬಂಧುಗಳಿಂದ ಮಹೇಶ ಅವರನ್ನಗೌರವಪೂರ್ವಕವಾಗಿ ಸತ್ಕರಿಸಲಾಯಿತು..
ಇನ್ನೂ ಸತ್ಕಾರ ಸ್ವೀಕರಿಸಿ ಮಾಧ್ಯಮಗಳ ಜೊತೆಗೆ ಮಾತನಾಡಿ ಮಹೇಶ ನನಗೆ ಮೊದಲಿನಿಂದಲೂರನ್ನಿಂಗ್ ಮಾಡುವುದುಎಂದರೆಇμÁ್ಟ…ನನ್ನರನ್ನಿಂಗ್ ನೋಡಿ ನಮ್ಮ ಶಿಕ್ಷಕರು ಪೆÇ್ರೀತ್ಸಾಹ ನೀಡಿದರು..ಇದರಿಂದರಾಷ್ಟ್ರಮಟ್ಟದಒಲಿಂಪಿಕ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿದೆ..ಈ ಒಂದು ಸ್ಪರ್ಧೆಯಲ್ಲಿ 8 ರಾಜ್ಯಗಳಿಂದ 16 ಜನರು ಭಾಗವಹಿಸಿದ್ದರು..ಅಷ್ಟುಜನರಲ್ಲಿ ನಾನು ಪ್ರಥಮ ಸ್ಥಾನಗಳಿಸಿದೆ ಎಂದು ಮಹೇಶ ಪಿರಾಜೆಅವರು ತಿಳಿಸಿದರು…
ನಂತರಯುವ ಮುಖಂಡರಾದ ಸಂಜಯ ಪಿರಾಜೆಅವರು ಮಾತನಾಡಿ ಮಹೇಶ ಪಿರಾಜೆಎನ್ನುವಯುವಕರಾಷ್ಟ್ರ ಮಟ್ಟದಒಲಿಂಪಿಕ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಗಳಿಸುವ ಮೂಲಕ ಯಡೂರವಾಡಿಗ್ರಾಮದ ಹಿರಿಮೆಯನ್ನು ಹೆಚ್ಚಿಸಿದ್ದಾನೆ.ಈ ಮೂಲಕ ಮಹೇಶ ಪಿರಾಜೆಎನ್ನುವಯುವಕಒಬ್ಬ ಮಾದರಿಯುವಕನಾಗಿ ಹೊರಹೊಮ್ಮಿದ್ದಾನೆಎಂದು ಸಂಜಯ ಪಿರಾಜೆಯವರು ಸಂತಸವನ್ನು ವ್ಯಕ್ತಪಡಿಸಿದರು..
ಸನ್ಮಾನ ಸಮಾರಂಭದಲ್ಲಿಕುಮಾರ ಪಿರಾಜೆ,ಶಿವಾನಂದ ಪಿರಾಜೆ, ಮಹೇಶ ಪಿರಾಜೆ, ರಾಮಚಂದ್ರ ಪಿರಾಜೆ, ಅಶೋಕ ಪಿರಾಜೆ, ರಾಜು ಪಿರಾಜೆ, ಸಂತೋಷ ಪಿರಾಜೆ, ಅಪ್ಪಾಸಾಹೇಬ ಪಿರಾಜೆ, ಮಂಜುನಾಯ ಪಿರಾಜೆ, ವೈಭವ ಪಿರಾಜೆ ಸೇರಿದಂತೆ ಪಿರಾಜೆ ಬಂಧು ಗಳು ಉಪಸ್ಥಿತರಿದ್ದರು..