ದೊಂಬಿಗಳು, ಗಲಾಟೆಗಳು ನಡೆದಾಗ ಪೆÇೀಲಿಸರು ಜನರನ್ನು ಚದುರಿಸಲು ಲಾಠಿ ಚಾರ್ಜ ಮತ್ತು ಗೋಲಿಬಾರ ನಡೆಸುವ ಕ್ರಮಗಳ ಬಗ್ಗೆ ಪ್ರಾತ್ಯಕ್ಷತೆಯನ್ನು ಪ್ರದರ್ಶಿಸಲಾಯಿತು.
ನಗರದಲ್ಲಿ ಹುಕ್ಕೇರಿ, ಸಂಕೇಶ್ವರ ಮತ್ತು ಯಮಕನಮರ್ಡಿ ಪೆÇೀಲಿಸ್ ಠಾಣೆ ಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೆÇೀಲಿಸ್ ಸಿಬ್ಬಂದಿಗಳಿಗೆ ಒಂದು ದಿನದ ತರಬೇತಿ ನೀಡಲಾಯಿತು.
ಬೆಳಗಾವಿ ಸಶಸ್ತ್ರ ಮಿಸಲು ಪಡೆ ಆರ್ ಎಸ್ ಆಯ್ ರಾವುಲ ಪುರಾಣಿಕ ನೇತೃತ್ವದಲ್ಲಿ ಒಂದು ದಿನದ ಕಾರ್ಯಾಗಾರ ಜರುಗಿತು. ಇತ್ತಿಚಿಗೆ ಪ್ರತಿಭಟನೆ, ಜಾತ್ರೆ , ಚುನಾವಣೆ ಸಂದರ್ಭಗಳಲ್ಲಿ ಹೆಚ್ಚಿನ ಜನ ಸಮೂಹ ಸೇರುವದರಿಂದ ಯಾವದೋ ಕಾರಣಕ್ಕಾಗಿ ಗಲಾಟೆ ಪ್ರಾರಂಭವಾಗಬಹುದು. ಪರೀಸ್ಥಿತಿ ಹತೋಟೆಗೆ ಬಾರದೆ ಹೋದಾಗ ಪೆÇೀಲಿಸರು ಅನಿವಾರ್ಯ ಕಾರಣಗಳಿಂದಾಗಿ ಜನರನ್ನು ಚದುರಿಸಲು ಲಾಠಿ ಚಾರ್ಜ ಅಥವಾ ಗೋಳಿಬಾರ ಮಾಡಬೇಕಾದ ಸಂದರ್ಭ ಬಂರುತ್ತೆ. ಯಾವ ರೀತಿ ಕ್ರಮಗಳನ್ನು ಜರುಗಿಸ ಬೇಕು ಹಾಗೂ ಮೇಲಾಧಿಕಾರಿಗಳ ನಿರ್ದೇಶನ ಪಡೆಯಬೇಕು ಎಂಬುದನ್ನು ಪ್ರಾಯೋಗಿಕವಾಗಿ ಪ್ರಾತ್ಯಕ್ಷತೆ ಜರುಗಿಸಲಾಯಿತು.
ಈ ಸಂದರ್ಭದಲ್ಲಿ ಹುಕ್ಕೇರಿ ,ಯಮಕನಮರ್ಡಿ, ಸಂಕೇಶ್ವರ ಇನ್ಸಪೇಕ್ಟರಗಾಳಾದ ರಫೀಕ ತಹಸಿಲ್ದಾರ, ರಮೇಶ ಛಾಯಾಗೋಳ, ಪ್ರಲ್ಹಾದ ಚನಗೀರಿ ಪಿ ಎಸ್ ಆಯ್ ಗಳಾದ ಸಿದ್ಧರಾಮಪ್ಪಾ ಉನ್ನದ, ಗಣಪತಿ ಕೋಗನೋಳ್ಳಿ, ಭಿಮಪ್ಪಾ ನ್ಯಾಮಗೌಡ ಹಾಗೂ ಪೆÇೀಲಿಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.