ಪಟಾಕಿ ಸಿಡಿಸಲು ಹೋಗಿ ಯುವಕನೋರ್ವನಿಗೆ ಕೈ ಛಿದ್ರವಾಗಿ ಗಂಭೀರವಾಗಿ ಗಾಯಗೊಂಡ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ನಡೆದಿದೆ
ಓಂಕಾರ ಅಂಬಿ ( 19 ) ಕೈಗೆ ಗಾಯಗೊಂಡ ಯುವಕ ಗಣೇಶ ಪೂಜೆಯ ನಂತರ ಪಟಾಕಿ ಸಿಡಿಸುತ್ತಿರುವ ಸಂಧರ್ಭದಲ್ಲಿ ಕೈಯಲ್ಲಿದ್ದ ಪಟಾಕಿಗೆ ಬೆಂಕಿ ತಗುಲಿದ ಪರಿಣಾಮ ಕೈ ಸಂಪೂರ್ಣವಾಗಿ ಛಿದ್ರವಾಗಿದೆ.ಕೂಡಲೇ ಗಾಯಗೊಂಡ ಯುವಕನಿಗೆ ಸಮೀಪದ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗುತ್ತಿದೆ.