ಕಮಾಂಡೆಂಟ್ ಡಾ ಕಿರಣ ನಾಯಿಕ ಅವರಿಗೆ ಗೃಹ ಸಚಿವ ಡಾ ಪರಮೇಶ್ವರ ಅವರು ಸೆಪ್ಟೆಂಬರ ೨೨ ರಂದು ನಡೆದ ಅಗ್ನಿಶಾಮಕ ಠಾಣಾಧಿಕಾರಿಗಳ ನಿರ್ಗಮನ ಪಥಸಂಚಲನದಲ್ಲಿ ಮುಖ್ಯಮಂತ್ರಿ ಪದಕ ಪ್ರಧಾನ ಮಾಡಿದರು
ಅಗ್ನಿಶಾಮಕ &ತುರ್ತು ಸೇವೆಗಳು ,ಗೃಹ ರಕ್ಷಕ ದಳ ,ಪೌರ ರಕ್ಷಣೆ ಹಾಗು ರಾಜ್ಯ ವಿಪತ್ತು ಸ್ಪಂದನಾ ಪಡೆ ಅಧಿಕಾರಿ ಸಿಬ್ಬಂದಿಗಳಿಗೆ ಅಗ್ನಿಶಾಮಕ ಠಾಣಾಧಿಕಾರಿಗಳ ನಿರ್ಗಮನ ಪಥ ಸಂಚಲನ ಸಮಾರಂಭದಲ್ಲಿ ಕಮಾಂಡೆಂಟ್ ಡಾ ಕಿರಣ ನಾಯಿಕ ಅವರಿಗೆ ಗೃಹ ಸಚಿವ ಡಾ ಪರಮೇಶ್ವರ ಅವರು ಮುಖ್ಯಮಂತ್ರಿ ಪದಕ ಪ್ರಧಾನ ಮಾಡಿದರು