ಮಾದಿಕ ಮೀಸಲಾತಿ ಹೋರಾಟ ಸಮಿತಿ ವತಿಯಿಂದ ಪರಿಶಿಷ್ಟ ಪಂಗಡದ ದೌರ್ಜನ್ಯ ಸಮಿತಿಗೆ ಕರಿಯಪ್ಪ ಅರ್ಜುನ್ ಗುಡನ್ನವರ್ ರವರನ್ನು ನೇಮಕಮಾಡಲಾಯಿತು
ದೌರ್ಜನ್ಯ ಸಮಿತಿಗೆ ನೇಮಕರಾದ ಕರಿಯಪ್ಪ ಅರ್ಜುನ್ ಗುಡನ್ನವರ್ ರವರನ್ನು ಸನ್ಮಾನಿಸಲಾಯಿತು
ಈ ಸಂದರ್ಭದಲ್ಲಿ ಮಾದಿಗ ಸಮಾಜದ ಮುಖಂಡರಾದ ಎಲ್ಲಪ್ಪಾ ಎಚ್ ಹುದಲಿ, ಮುರುಗೇಶ್ ಕೆಂಚನವರ್, ಸಂದೀಪ್ ಕೋಲ್ಕಾರ್, ಸುಭಾಷ್ ಹುಲಿನ್ನವರ, ಫಕೀರಪ್ಪ ತಳವಾರ್, ಹಾಗೂ ಮುಂತಾದವರು ಉಪಸ್ಥಿತರಿದ್ದರು.
Uncategorized
ಪರಿಶಿಷ್ಟ ಪಂಗಡದ ದೌರ್ಜನ್ಯ ಸಮಿತಿಗೆ ಕರಿಯಪ್ಪ ಗುಡನ್ನವರ್ ನೇಮಕ
