Uncategorized

ಮನೆ ಮನೆಗೆ ತೆರಳಿ ಅಯೋಧ್ಯೆಯ ಮಂತ್ರಾಕ್ಷತೆ ವಿತರಿಸಿದ ಶಾಸಕ ಅಭಯ್ ಪಾಟೀಲ್

Share

ಶಾಸಕ ಅಭಯ್ ಪಾಟೀಲ್ ಯವರು ಟಿಳಕವಾಡಿಯಲ್ಲಿ ಮನೆ ಮನೆಗೆ ಹೋಗಿ ಅಯೋಧ್ಯೆಯ ರಾಮಮಂದಿರದ ಪ್ರಾಣ ಪ್ರತಿಷ್ಠೆಯ ಪವಿತ್ರ ಮಂತ್ರಾಕ್ಷತೆಯನ್ನ ಹಂಚಿದ್ದಾರೆ.

ವಾ.ಓ : ಬೆಳಗಾವಿ ದಕ್ಷಿಣ ಕ್ಷೇತ್ರದ ಟಿಳಕವಾಡಿಯ ನಾಗಜರಿನಾಥ ಕಾಲೋನಿಯ ವಾರ್ಡ ನಂ.29 ಮನೆ ಮನೆಗೆ ತೆರಳಿ ಮಂತ್ರಾಕ್ಷತೆ ಹಂಚಿದರು. ಅಯೋಧ್ಯೆಯಿಂದ ಬಂದಿರುವ ರಾಮ ಮಂದಿರದ ಪ್ರಾಣ ಪ್ರತಿಷ್ಠೆಯ ಪವಿತ್ರ ಮಂತ್ರಾಕ್ಷತೆಯನ್ನ ಮನೆ ಮನೆಗೆ ಹೋಗಿ ವಿತರಿಸಿದ್ದಾರೆ. ಪಾಲಿಕೆ ಸದಸ್ಯ ನಿತಿನ್ ಜಾಧವ್ ಯವರು ಶಾಸಕ ಅಭಯ್ ಪಾಟೀಲ್ ಗೆ ಸಾಥ್ ನೀಡಿದ್ದರು

Tags: