Uncategorized

ನವಾಜ್ ಚಟ್ಟಿ ಪ್ರಯುಕ್ತ ಆಯೋಜಿಸಿದ್ದ ಕವ್ವಾಲಿಯ ಕಾರ್ಯಕ್ರಮದಲ್ಲಿ ಚನ್ನರಾಜ ಹಟ್ಟಿಹೊಳಿ

Share


ಬೆಳಗಾವಿಯ ಗಾಂಧಿ ನಗರದಲ್ಲಿ ಬೆಳಗಾವಿ ನಗರ ಪಾಲಿಕೆ ಸದಸ್ಯ ಅಜೀಂ ಪಟವೇಗರ್ ಅವರು ಖ್ವಾಜಾ ಘರಿಬ್ ನವಾಜ್ ಚಟ್ಟಿ ಪ್ರಯುಕ್ತ ಆಯೋಜಿಸಿದ್ದ ಕವ್ವಾಲಿಯ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಭಾಗವಹಿಸಿ, ಶುಭ ಕೋರಿದರು.

ಈ ಸಂದರ್ಭದಲ್ಲಿ ಸ್ಥಳೀಯ ಮುಸ್ಲಿಂ ಸಮಾಜದ ಮುಖಂಡರು, ಶಾಸಕ ಆಸೀಫ್ ಸೇಠ್, ಯುವ ಕಾಂಗ್ರೆಸ್ ಮುಖಂಡ ರಾಹುಲ್ ಜಾರಕಿಹೊಳಿ ಮುಂತಾದವರು ಉಪಸ್ಥಿತರಿದ್ದರು

Tags: