Uncategorized

ಹುಕ್ಕೇರಿಯಲ್ಲಿ ಹೆಬ್ಬಾವು ಪ್ರತ್ಯೆಕ್ಷ ಹೆಬ್ಬಾವು ಸೆರೆ ಹಿಡಿದ ಉಗರ ಪ್ರೇಮಿ

Share

ಹುಕ್ಕೇರಿ ತಾಲೂಕಿನ ಬಸ್ಸಾಪೂರ ಹತ್ತಿರದ ಶಿರೂರ ಡ್ಯಾಂ ಪರಿಸರದಲ್ಲಿ ಒಂದು ಹೇಬ್ಬಾವು ಪ್ರತ್ಯಕ್ಷವಾಗಿದೆ.

ಇಂದು ಬೆಳಗಿನ ಜಾವ ಶಿರೂರ ಡ್ಯಾಂ ಪರಿಸರದಲ್ಲಿ ಬೃಹತ್ ಆಕಾರದ ಹೆಬ್ಬಾವು ಕಂಡು ಬಂದಿದೆ ಸಾರ್ವಜನಿಕರು ಬೆಚ್ಚಿ ಅರಣ್ಯ ಇಲಾಖೆಗೆ ಮಾಹಿತಿ ನಿಡಿದ್ದಾರೆ ಸ್ಥಳಕ್ಕೆ ಅರಣ್ಯ ಅಧಿಕಾರಿ ಪ್ರಸನ್ನ ಬೆಲ್ಲದ ಆಗಮಿಸಿ ಹೆಬ್ಬಾವು ಇರುವದು ಖಚಿತ ಪಡಿಸಿಕೊಂಡು ಉಗರ ಪ್ರೇಮಿ ಅನಿಲ ಬಡಿಗೇರ ತಂಡವನ್ನು ಕರೆಸಿಕೊಂಡು ಹಾವನ್ನು ಹಿಡಿಯಲು ಯಶಸ್ವಿಯಾಗಿದ್ದಾರೆ. ಈ ಭಾಗದಲ್ಲಿ ಅಪರೂಪವಾದ ಹೇಬ್ಬಾವು ಕಂಡು ಜನರು ಭಯ ಭೀತರಾದರು..
ಉಗರ ಪ್ರೇಮಿ ಅನಿಲ ಬಡಿಗೇರ ಮತ್ತು ಅವರ ತಂಡ ಅತಿ ಚಾಣಾಕ್ಷ ತನದಿಂದ ಹಾವನ್ನು ಹಿಡಿದು ಅರಣ್ಯ ಪ್ರದೇಶಕ್ಕೆ ಬಿಟ್ಟರು.
ಈ ಸಂದರ್ಬದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳಾದ ಎಂ ಪಿ ಪೂಜಾರ, ಎಸ್ ಪಿ, ಕುರಪಿ,ಮಾರುತಿ ಭಜಂತ್ರಿ ಉಪಸ್ಥಿತರಿದ್ದರು.

Tags: