Uncategorized

ರಾಯಣ್ಣನ ವೀರ ಜೋತಿಗೆ ಕಾಕತಿಯಲ್ಲಿ ಭವ್ಯ ಸ್ವಾಗತ

Share

ವೀರ ಸೇನಾನಿ, ಶೂರ ಸಂಗೋಳ್ಳಿ ರಾಯಣ್ಣನ ವೀರ ಜೋತಿಯನ್ನು ಚನ್ನಮ್ಮ ತಾಯಿಯ ತವರೂರಾದ ಕಾಕತಿ ಯಲ್ಲಿ ಭವ್ಯ ಸ್ವಾಗತ ಕೋರಲಾಯಿತು

ಈ ಸಂದರ್ಭದಲ್ಲಿ ಪರಮಪೂಜ್ಯ ಶ್ರೀ ರಾಚಯ್ಯ ಮಹಾಸ್ವಾಮಿಗಳು ಉದಯ ಸ್ವಾಮಿಗಳು ಬೆಳಗಾವಿಯ ತಹಸಿಲ್ದಾರ್ ಅವರು ಹಾಗೂ ಕಾಕತಿಯ ಗ್ರಾಮ ಪಂಚಾಯಿತಿಯ ಅಧ್ಯಕ್ಷೇ ಶ್ರೀಮತಿ ವರ್ಸಾ ಮುಚ್ಚಂಡಿಕಾರ್, ಹಾಗೂ ಸರ್ವ ಸದಸ್ಯರು ಮಾಜಿ ತಾಲೂಕ ಪಂಚಾಯತಿ ಸದಸ್ಯರಾದ ಯಲ್ಲಪ್ಪ ಕೊಳೇಕರ್, ವೀರರಾಣಿ ಕಿತ್ತೂರು ಚೆನ್ನಮ್ಮ ವಿಜಯೋತ್ಸವ ಸಮಿತಿ ಕಾಕತಿ, ಅಧ್ಯಕ್ಷರಾದ ಡಾ ಎಸ್‌ ಡಿ ಪಾಟೀಲ್, ಹಾಗೂ ಉಪಾಧ್ಯಕ್ಷರಾದ ಶಶಿಕಾಂತ್ ಪಾಟೀಲ್, ಕಾರ್ಯದರ್ಶಿ ಬಾಬಾಸಾಹೇಬ ಕಾಕತಿ ನಾಡಕಚೇರಿ ಸಾಳುಂಕೆ ಸಿಬ್ಬಂದಿಯವರು ಗ್ರಾಮ ಪಂಚಾಯತಿಯ ಸರ್ವ ಸದಸ್ಯರು ಹಾಗೂ ಚೆನ್ನಮ್ಮ ವಿಜಯೋತ್ಸವ ಸಮಿತಿಯ ಸರ್ವ ಸದಸ್ಯರು ಮತ್ತು ಸರ್ಕಾರಿ ಕನ್ನಡ ಉರ್ದು ಮರಾಠಿ ಶಾಲೆಯ ಶಿಕ್ಷಕರು ಮುದ್ದು ವಿದ್ಯಾರ್ಥಿಗಳು ಭಾಗಿಯಾಗಿದ್ದರು

Tags: