Uncategorized

ಗೋಂದಳಿ ಗಲ್ಲಿ ಸ್ವಾಮಿ ವಿವೇಕಾನಂದ ರಿಕ್ಷಾ ನಿಲ್ದಾಣದಲ್ಲಿ ವಿವೇಕಾನಂದ ಜಯಂತಿ ಆಚರಣೆ

Share

ಗೋಂದಳಿ ಗಲ್ಲಿ ಸ್ವಾಮಿ ವಿವೇಕಾನಂದ ರಿಕ್ಷಾ ನಿಲ್ದಾಣದಲ್ಲಿ 161 ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ ಮಾಡಲಾಯಿತು

ಸಾಮಾಜಿಕ ಕಾರ್ಯಕರ್ತರಾದ ಸಂದೀಪ ಚೌಗುಲೆ ಪಪ್ಪು ಶಿಂಧೆ ಮತ್ತು ಸಂಜಯ್ ಮೋರೆ ಅವರು ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮರಾಠಿ ಶಾಲಾ ಮಕ್ಕಳಿಗೆ ಉಪಾಹಾರ ವಿತರಿಸಿದರು.

Tags: